Rajesh Naik

ಭಾರತ್‍ ಮಾಲಾ ರಸ್ತೆ ಸರ್ವೇ ಕಾರ್ಯಕ್ಕೆ ಸಂಸದ ನಳೀನ್‍ರಿಂದ ಚಾಲನೆ

ಪೊಳಲಿ ರಾಜರಾಜೇಶ್ವರಿ – ಕಟೀಲು ದುರ್ಗಾಪರಮೇಶ್ವರಿ – ಬಪ್ಪನಾಡು ದುರ್ಗಾಪರಮೇಶ್ವರಿ ಕರಾವಳಿಯ ಮೂರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಜೋಡಿಸುವ ಕೇಂದ್ರದ ಮೋದಿ ಸರಕಾರದ ಮಹತ್ವದ ಯೋಜನೆ ಭಾರತ್ ಮಾಲಾ ಇದರಡಿಯಲ್ಲಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡಾಗಲಿರುವ ಬಿ.ಸಿ ರೋಡ್ – ಪೊಳಲಿ – ಕಟೀಲು – ಮೂಲ್ಕಿ ಬಪ್ಪನಾಡು ರಸ್ತೆಯ ಸರ್ವೇ ಕಾರ್ಯಕ್ಕೆ ಸಂಸದ ನಳಿನ್ ಕುಮಾರ್ ಕಟೀಲುರವರು ಮೂಲ್ಕಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜೇಶ್‍ ನಾಯ್ಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

bharat-mala-1 bharat-mala-2

Back To Top
Highslide for Wordpress Plugin