Rajesh Naik

ಬಿ.ಸಿ ರೋಡ್‍ ಕಚೇರಿಯಲ್ಲಿ ಅನ್ನದಾಸೋಹ ಯೋಜನೆಗೆ ಸಹಕಾರ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ಮದ್ಯಾಹ್ನದ ಬಿಸಿಯೂಟದ ಅನುದಾನವನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿ ಬಡಮಕ್ಕಳ ಅನ್ನಕ್ಕೆ ಕನ್ನ ಹಾಕಿದ್ದು ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಪ್ರತಿ ಮನೆಯಿಂದ ಭೋಜನ ಹಾಗೂ ವಸ್ತ್ರದಾನಕ್ಕೆ ಸಹಕಾರ ಸಿಗಬೇಕೆಂಬ ದೃಷ್ಟಿಯಿಂದ ಅನ್ನದಾಸೋಹ ಯೋಜನೆಗೆ ಇಂದು ಬಿ.ಸಿ ರೋಡಿನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಾಜೇಶ್‍ ನಾಯ್ಕ್ ಹಾಗೂ  ಇನ್ನಿತರರು ಉಪಸ್ಥಿತರಿದ್ದರು.

bc-road-annadasoha

Back To Top
Highslide for Wordpress Plugin