Rajesh Naik

ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ (ಗೋಳ್ತಮಜಲು, ಬಾಳ್ತಿಲ ಪಂಚಾಯತ್)

ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಉಜ್ವಲ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಮತ್ತು ತಾ 23-7-2017ರ ಆದಿತ್ಯವಾರ ಬೆಳಿಗ್ಗೆ ಬಂಟರ ಭವನ ಬಂಟ್ವಾಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯ ಸದುಪಯೋಗ ಪಡೆಯುವಂತೆ ಪೂರ್ವಭಾವಿಯಾಗಿ ಕಲ್ಲಡ್ಕ ಪಂಚವಟಿಯಲ್ಲಿ ದಿನಾಂಕ 22-7-2017ರಂದು (ಗೋಳ್ತಮಜಲು, ಬಾಳ್ತಿಲ ಪಂಚಾಯತ್) ಸಭೆ ನಡೆಯಿತು. ಸಭೆಯಲ್ಲಿ ರಾಜೇಶ್ ನಾಯ್ಕ್ ಹಾಗೂ ಇತರ ಬಿಜೆಪಿ ಪದಾಧೀಕಾರಿಗಳು ಉಪಸ್ಥಿತರಿದ್ದರು.

Ujjwal-info-meet-goltimajalu-3

Ujjwal-info-meet-goltimajalu-1

Ujjwal-info-meet-goltimajalu-2

Back To Top
Highslide for Wordpress Plugin