Rajesh Naik

ಶರತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಡಿ.ವಿ ಸದಾನಂದಗೌಡರು

ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದಗೌಡರವರು ದುಷ್ಕರ್ಮಿಗಳಿಂದ ಹತ್ಯೆಗೀಡಾದ  ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮನೆಗೆ ದಿನಾಂಕ 11-7-2017ರಂದು ಭೇಟಿ ನೀಡಿ ಶರತ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಶಾಸಕ ವಿ.ಸುನೀಲ್‍ ಕುಮಾರ್ ಮತ್ತು ರಾಜೇಶ್ ನಾಯ್ಕ್ ಹಾಗೂ ಇತರ ಗಣ್ಯರು  ಇದ್ದರು.

DVS-visit-sharad-house-1

DVS-visit-sharad-house-2

Back To Top
Highslide for Wordpress Plugin