Rajesh Naik

ಬಿ.ಸಿ ರೋಡಿನ ಬಿಜೆಪಿ ಕಛೇರಿಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಭೇಟಿ

ಕೇಂದ್ರ ಸಚಿವರಾದ ಶ್ರೀ ಡಿ.ವಿ ಸದಾನಂದಗೌಡರವರು ಬಿ.ಸಿ ರೋಡಿನ ಬಿಜೆಪಿ ಕಛೇರಿಗೆ ಭೇಟಿ ನೀಡಿ ಬಂಟ್ವಾಳದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು. ಈ ಸಂದರ್ಭದಲ್ಲಿ ಅವರರೊಂದಿಗೆ ಕಾರ್ಕಳ ಶಾಸಕರಾದ ವಿ.ಸುನೀಲ್‍ ಕುಮಾರ್, ಜನಪರ ಯುವನಾಯಕ ತಾಲೂಕಿನ ಬಿಜೆಪಿಯ ಅಧ್ಯಕ್ಷರಾದ ಶ್ರೀ ರಂಜನ್ ಗೌಡ, ರಾಜೇಶ್‍ ನಾಯ್ಕ್ ಮತ್ತು ಜಿ.ಪ ಸದಸ್ಯ ಶ್ರೀ ಕೊರಗಪ್ಪ ನಾಯ್ಕ್, ತಾ.ಪ ಸದಸ್ಯ ವಿಜಯ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

DVS-visit-bantwal-bjp-office-1

DVS-visit-bantwal-bjp-office-3

Back To Top
Highslide for Wordpress Plugin