Rajesh Naik

ಶರತ್‍ ಕುಟುಂಬವನ್ನು ಭೇಟಿ ಮಾಡಿದ ರಾಜೇಶ್‍ ನಾಯ್ಕ್, ಶಾಸಕ ಸುನೀಲ್‍

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮತ್ತು ರಾಜೇಶ್ ನಾಯ್ಕ್ ಹತ್ಯೆಗೀಡಾದ ಸ್ವಯಂಸೇವಕ ಶರತ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹಾಗೂ ಧೈರ್ಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶಾಸಕ ಸುನೀಲ್ ಅವರು ರೂ.1 ಲಕ್ಷ ಪರಿಹಾರದ ಮೊತ್ತವನ್ನು ಶರತ್‍ ತಂದೆ ತನಿಯಪ್ಪರವರಿಗೆ ಹಸ್ತಾಂತರಿಸಿದರು.

RN-meet-sharad-father-1

RN-meet-sharad-father-2

Back To Top
Highslide for Wordpress Plugin