Rajesh Naik

ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛಭಾರತ ಅಭಿಯಾನ

ಬಿಜೆಪಿ ಯುವಮೋರ್ಚಾ ಸರಪಾಡಿ ಶಕ್ತಿಕೇಂದ್ರ ವತಿಯಿಂದ ಸ್ವಚ್ಛಭಾರತ ಅಭಿಯಾನವು ದಿನಾಂಕ 03-04-2017 ರ ಆದಿತ್ಯವಾರ ಕಕ್ಯಪದವಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ಶ್ರೀ ರಾಜೇಶ್ ನಾಕ್ ಉಳಿಪ್ಪಾಡಿ, ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಪ್ರ.ಕಾರ್‍ಯದರ್ಶಿ ಸಂತೋಷ್ ರಾಯಿಬೆಟ್ಟು, ಸುದರ್ಶನ್ ಬಜೆ, ಸುರೇಶ್ ಮೈರ, ಹರಿಶ್ಚಂದ್ರ ಪೂಜಾರಿ ಕಜೆಕಾರು, ಸಾಂತಪ್ಪ, ಪ್ರವೀಣ್ ಪೂಜಾರಿ, ಮೋಹನ್‌ದಾಸ್, ಇರ್ಫಾನ್, ಚಂದ್ರಹಾಸ, ರಂಜಿತ್ ಮೈರ ಮತ್ತು ಹಲವು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Swacha-bratat-abiyan

Back To Top
Highslide for Wordpress Plugin